Back
(23/05/2022) ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್ ಅವರನ್ನು ಭೇಟಿಮಾಡಿ ಬೆನ್ನುಹುರಿ ಗಾಯಗೊಂಡ ಜನರ ಪುನಶ್ಚೇತನದ ಕುರಿತು ಅವರಿಗೆ ವಿವರಿಸಲಾಯಿತು ಮತ್ತು ದಿವ್ಯಾಂಗರಿಗೆ ಸೇವೆ ಒದಗಿಸಲು ಪುನಶ್ಚೇತನ ಕೇಂದ್ರವನ್ನು ಉಡುಪಿ ಜಿಲ್ಲೆ ಯಲ್ಲಿ ಪ್ರಾರಂಭಿಸಲು ಮುಚ್ಚಿರುವ ಶಾಲೆಗಳನ್ನು ನಿಡುವಂತೆ ವಿನಂತಿಮಾಡಲಾಯಿತು. ಶಾಸಕರ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.
About
About Us
Our Team
Contact Us
Get Involved
Events
Volunteer
Gurukul
Membership
Collaborate
Committee
Information
Gallery
Blog
News Media
Newsletter
Recent Updates
Copyright©2023 by KAOCA. All Rights Reserved.